ನಮ್ಮ ಪರಿಚಯವನ್ನು ನಾವೇ ಹೇಳಿಕೊಳ್ಳುವುದು ನಾಚಿಕೆಯ ವಿಚಾರ.ನಾನೀಗ ಉದಯವಾಣಿಯ ಸಾಗರ ವರದಿಗಾರ. ನಾನೊಬ್ಬ ಸಾವಯವ ಕೃಷಿಕನೂ ಹೌದು. ಜೊತೆಗೆ ಪತ್ರಿಕೆಗಳ ಬೇರೆ ಪುಟಗಳಿಗೆ ಲೇಖನ ಬರೆಯುವ ಚಟ. ಉದಯವಾಣಿ, ತರಂಗ, ಸುಧಾ, ಪ್ರಜಾವಾಣಿ, ಸಹಜ ಸಾಗುವಳಿ... ಬಿಡಿ, ಬರಹಗಾರನಿಗೆ ಎಲ್ಲೆಡೆ ಬರಹ ಪ್ರಕಟಿಸಲು ಇರುವ ಅವಕಾಶವನ್ನು ನಾನು ಬಳಸಿಕೊಂಡಿದ್ದೇನಷ್ಟೆ. ವಿಜಯ ಕರ್ನಾಟಕದಲ್ಲಿ ೩೨ ವಾರ ‘ಊರುಗೋಲು’ ಎಂಬ ಅಂಕಣ ಬರೆದಿದ್ದೆ. ಗ್ರಾಹಕ ಆಂದೋಲನದಲ್ಲೂ ಒಂದಿಷ್ಟು ಕೆಲಸ. ಸಾಗರದ ಬಳಕೆದಾರರ ವೇದಿಕೆಯ ‘ಬಳಕೆ ತಿಳುವಳಿಕೆ’ ಪತ್ರಿಕೆಯ ಸಹಸಂಪಾದಕನಾಗಿ ತುಸು ದುಡಿಮೆ. ಹಳ್ಳಿಯಲ್ಲಿ ವಾಸ,ಇನ್ನೆಂತ ಹೇಳಲಿ?
ಅನಿಸಿದ್ದು, ತೋಚಿದ್ದು ಗೀಚಿದ್ದು ಹಾಗೇ ಸುಮ್ಮನೆ.....
-
ನಾನು ಬ್ಲಾಗ್ ನಲ್ಲಿ ಬರೆಯೋದನ್ನು ಬಿಟ್ಟು ಬಿಟ್ಟೆನಾ, ಮರೆತು ಹೋಗಿದೆಯಾ.. ಬರೆಯಬೇಕು, ಬರವಣಿಗೆ ಪುನಃ ಆರಂಭವಾಗಬೇಕು, ಅದೇ ಲಯ ಇದೆಯಾ, ಅಥವಾ ಅಕ್ಷರ, ಪ್ರಾಸಗಳು, ಪದ ಪುಂಜಗಳು ಹೊಳೆಯದೇ ತಡವ...
ಬಾಜೀ ರಾವತ್ ಎ೦ಬ ಧೀರ ತರುಣ
-
ಬಾಜೀ ರಾವತ್ (1925 -1938 )
ಒರಿಸ್ಸಾದ ನೀಲಕ೦ಠಪುರದ ಬಡ ಕುಟುಂಬದ ಕುಡಿ ಈ ಬಾಜಿ ರಾವತ್. ಈತ
ಶಾಲೆಗೇ ಹೋಗಿದ್ದೇ ಇಲ್ಲ. ಶಾಲೆಗೆ ಕಳಿಸುವಷ್ಟು ಆರ್ಥಿಕ ಸೌಕರ್ಯವೂ ಈತನ ಹೆತ್ತವರಿಗೆ
ಇರ...
ಚೇತರಿಸಿಕೊಂಡ "ನಿತ್ಯೋತ್ಸವ ಕವಿ" ಮತ್ತು ಹೃದಯವಂತಿಕೆ
-
ಕವಿ ನಿಸಾರ್ ಅಹಮದ್ ನಿತ್ಯೋತ್ಸವ ಕವಿ ಎಂದೇ ಕರೆಸಿಕೊಂಡಿರುವ ಕವಿ ಪ್ರೊ.ನಿಸಾರ್ ಅಹಮದ್
ಅವರು ಹುಷಾರ್ ಇಲ್ಲದಾಗಿನಿಂದ ಅವರನ್ನು ಇಷ್ಟಪಡುವ, ಪ್ರೀತಿಸುವ, ಅವರ ಬರಹಗಳಿಂದ
ಪ್ರಭಾವಿತರಾಗಿರು...
ನಿಲ್ಲುವುದು ಎಂದರೆ...
-
ಯೋಜನ ಯೋಜನ ನಡೆದರು ಮುಗಿಯದ
ಈ ಕಾಡ ನಡುವೆಯೂ ಒಂದು ಹೆದ್ದಾರಿ.
ಆಳುವರಸ ಹೊರಡಿಸಿದ್ದಾನಂತೆ ಆಜ್ಞೆ:
ಹಿಡಿದು ತನ್ನಿ ಅವನನ್ನು; ಸೆರೆಮುಡಿ ಕಟ್ಟಿ ತನ್ನಿ.
ಹೊರಡುವ ಮುನ್ನ ಮನೆಯಲ್ಲಿ ಹೇಳಿ
ಬರಬ...
ಮನೆಯಂಗಳದಲ್ಲಿ ಸ್ಟ್ರಾಬೆರಿ
-
ಮನೆಯ ಕೈತೋಟದಲ್ಲಿ ಸುಲಭವಾಗಿ ಬೆಳೆಯಬಹುದಾದ ಹಣ್ಣು ಸ್ಟ್ರಾಬೆರ್ರಿ. ಕೈತೋಟದಲ್ಲಿ
ಚೆನ್ನಾಗಿ ಬಿಸಿಲು ಬೀಳುವ ಜಾಗದಲ್ಲಿ ನೆಲವನ್ನು ಸಡಿಲಗೊಳಿಸಿ, ಏರು ಮಡಿ ಮಾಡಿ ೬
ಇಂಚಿಗೊಂದರಂತೆ ನಾಟಿ...
ಬೆಂಗಳೂರಿಗೆ ವಿದಾಯ
-
ಬದಲಾವಣೆಯ ಸೆಳತಕ್ಕೆ ಸಿಗುವವರಲ್ಲಿ ನಾನು ಹೊರತಲ್ಲ. ಈ ಟಿವಿ ಅನ್ನದಾತ, ಉದಯವಾಣಿ,
ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಮಾಡಿದ ಕೆಲಸ, ಅಲ್ಲಿನ ಅನುಭವ ಜೀವನವನ್ನು
ಕಟ್ಟಿಕೊಡುತ್ತಿದೆ. ಈಗ ರಾಜ...
ವಾರ್ಷಿಕ ವರದಿ - ೨೦೧೧
-
*
*
*ಏಳು ವರ್ಷದ ಹಾದಿಯನ್ನು ಹಿಂತಿರುಗಿ ನೋಡಿದಾಗ....*
ಮೊನ್ನೆ ಅಕ್ಟೋಬರ್ ೨, ಗಾಂಧಿ ಜಯಂತಿಯ ದಿನ ನಮ್ಮ ವಾಚನಾಲಯಕ್ಕೆ ಬರೋಬ್ಬರಿ ಏಳು ವರ್ಷ
ಪೂರೈಸಿದ ಸಂಭ್ರಮ. ಊರಿನವರ ಈ ಪ್ರಯತ್ನ ಎರಡ...
ಎಲ್ಲಾ ಕಡೆಯೂ ಸಲ್ಲುವ ದ್ರಾವಿಡ್
-
ಶ್ರೇಷ್ಠತೆಗೆ ದೇಶ-ಕಾಲ-ಸಂದರ್ಭವೆಂಬುದಿಲ್ಲ.
ಶ್ರೇಷ್ಠರಿಗೂ ಅಷ್ಟೇ.
ಶ್ರೇಷ್ಠರು ಯಾವಾಗಲೂ ಶ್ರೇಷ್ಠರೇ.
ಇಂಗ್ಲೆಂಡ್ ವಿರುದ್ಧ ಏಕೈಕ ಟಿ20 ಪಂದ್ಯದಲ್ಲಿ ರಾಹುಲ್ ದ್ರಾವಿಡ್ ನಿರೂಪಿಸಿದ್ದ...
ನೋ ಕಾಮೆಂಟ್ಸ್
-
ಮಹಿಳಾ ದಿನಕ್ಕಿಂತ ಮುನ್ನ ಮತ್ತು ಮಹಿಳಾ ದಿನದಂದು ಕನ್ನಡದ ಎರಡು ಪತ್ರಿಕೆಗಳು ಬರೆದ
ಸುದ್ದಿಗಳು ಹೀಗಿವೆ: ಇವು ವಿಜಯ ಕರ್ನಾಟಕದಲ್ಲಿ ಇತ್ತೀಚೆಗೆ ಒಂದೇ ದಿನ ಬಂದ
ಸುದ್ದಿತುಣುಕುಗಳು ಮೊದಲ...
ಅಂಥದೊಂದು ಮಗಳು ಮತ್ತೆ ಬರುತ್ತಾಳಾ?
-
ನಮ್ಮ ಮನೆಯಲ್ಲಿ ಆಕೆಯನ್ನು ಕರೆಯುತ್ತಿದ್ದಿದ್ದೆ ಮಗಳೆಂದು!! ಆಕೆ ನಮ್ಮನೆಯ ಸದಸ್ಯಳಾಗಿ
ಕಳೆದ ೭ ವರ್ಷಗಳಿಂದ ಜೊತೆಯಲ್ಲಿದ್ದ ನಮ್ಮನೆಯ ಮುದ್ದಿನ ಬೆಕ್ಕು "ಕಾಮಿ". ಮೂರು
ಬಣ್ಣಗಳನ್ನು ಮೈಗೂ...
ಅಡಿಕೆ ಮರದ ಪೀಠೋಪಕರಣ ಉದ್ಯಮ
-
'ಅದು ಮೌಲ್ಯವರ್ಧನೆಯಲ್ಲ; ಮೌಲ್ಯಹಾನಿ' ಎದುರಿಗೆ ಕುಳಿತ ಎಪ್ಪತ್ತು ವರ್ಷದ ಹಿರಿಯ ಝಜೌ
ಹೇಳಿದಾಗ ಪೆಚ್ಚಾಗಿ ಬಿಟ್ಟೆ. ಝುಜೌ ಚೀನಾದ ಗ್ರಾಮೀಣಾಭಿವೃದ್ಧಿಯ ಮಾದರಿ ರೂಪಿಸಿದ
ಹಿರಿಯ. ಜಗತ್...
THEY LAUGH AT ME!
-
It’s become common for Majestic to have a traffic jam on special occasions
like Diwali, Ganesh Chaturthi, Ramzan or any other holiday. It is a
challenging ...
0 comments:
200812023996 ಒಂದು ಕಮೆಂಟನ್ನು ಪೋಸ್ಟ್ ಮಾಡಿ